Monday 25 March 2024

CSR ACTIVITY BY JANASEVA CHARITABLE ASSOCIATION : 24 MAR 24


ಬಂಧುಗಳೇ, ಶ್ರೀ ಸಾಯಿ ಸೇವಾ ಪ್ರತಿಷ್ಠಾನಮ್ ದೈಗೊಳಿ,ಮಂಜೇಶ್ವರ. ಇಲ್ಲಿ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಜನಸೇವಾ ಚಾರಿಟೇಬಲ್ ಅಸೋಸಿಯೇಷನ್  ಬೆಂಗಳೂರು ಇದರ ವತಿಯಿಂದ ಇಂದು 1.5 ಲಕ್ಷ ರೂಪಾಯಿಗಳ ಚೆಕ್ ನ್ನು ಹಸ್ತಾಂತರಿಸಲಾಯಿತು.

ಕರಾಡ ಸಹಾಯಕ ಬಂಧು ವಿನ ಪ್ರತಿನಿಧಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಈ ಕೇಂದ್ರದಲ್ಲಿ ಸದ್ಯಕ್ಕೆ ನಮ್ಮ ಸಮಾಜದ ಮೂರು ಬಂಧುಗಳು ಚಿಕಿತ್ಸೆ  ಪಡೆಯುತ್ತಿದ್ದು ಈ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಲಾಯಿತು🙏

#CSR_Activity